ಹೊಸ ಜಾತಿ ವರ್ಗೀಕರಣ ಸಮರ್ಥಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
- Kudla Info

- Sep 15
- 1 min read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಜಾತಿ ಜನಗಣತಿಯಲ್ಲಿ ಹೊಸ ಜಾತಿ ವರ್ಗಗಳನ್ನು ಸೃಷ್ಟಿಸುವ ನಿರ್ಧಾರವನ್ನು ಸಮರ್ಥಿಸಿದರು. ಧರ್ಮಾಂತರಿತರಿಗಾಗಿ ಹೊಸ ಜಾತಿ ವರ್ಗಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು. "ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಧರ್ಮಾಂತರಗೊಳ್ಳುವುದೇಕೆ? ಅಸ್ಪೃಶ್ಯತೆ ಇದ್ದಿತ್ತೆ? ಅದನ್ನು ನಾವು ಸೃಷ್ಟಿಸಿದ್ದೇವಲ್ಲವೇ? ಹಿಂದು, ಇಸ್ಲಾಂ, ಕ್ರೈಸ್ತ ಧರ್ಮಗಳಲ್ಲೂ ಅಸಮಾನತೆ ಇದೆ. ಜನರು ಧರ್ಮಾಂತರಗೊಳ್ಳುವುದು ಅವರ ಹಕ್ಕು," ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.






Comments